Songtexte




ಜೀವವೇ... ಕಾವಲುದಾರಿ ಮುಂದಿದೆ
ಮನ... ನಲುಗಿದೆ ಕ್ಷಣ ಕ್ಷಣ
ನಂಬಿಕೆ... ಹರಿದು ಹೋದ ಕಾಗದ
ಹುಡುಕಿದೆ... ದಾರಿ ದೀಪವ
ಮನದಾಳದಲಿ ನಡೆವ ಕದನ ಅನುದಿನ
ಮರುಭೂಮಿಯಲಿ ಬದುಕೋ ತರಹ ಜೀವನ
ಹಗಲು ಇರುಳು ಬಿಡದೆ ನೆರಳು
ಹೆಗಲೇರುತ ಕೂತಿದೆ
ಹಗುರಾಗಲು ಕಾಯುತಿದೆ
ಜೀವವೇ ಕಾವಲುದಾರಿ ಮುಂದಿದೆ



Autor(en): Kiran Kaverappa, Charanraj Mr


Attention! Feel free to leave feedback.
Wird geladen
Wird geladen